PM Kisan: ಪಿಎಂ ಕಿಸಾನ್ ಯೋಜನೆಗೆ ₹63,500 ಕೋಟಿ ಮೀಸಲು | 22ನೇ ಕಂತಿನ ಹಣ ಯಾವಾಗ ಬಿಡುಗಡೆ!

PM Kisan

PM Kisan: ಪಿಎಂ ಕಿಸಾನ್ ಯೋಜನೆಗೆ ₹63,500 ಕೋಟಿ ಮೀಸಲು | 22ನೇ ಕಂತಿನ ಹಣ ಯಾವಾಗ ಬಿಡುಗಡೆ! ಭಾರತದ ಕೃಷಿ ವ್ಯವಸ್ಥೆಯ ಜೀವಾಳವಾಗಿರುವ ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರವು 2026ರ ಕೇಂದ್ರ ಬಜೆಟ್‌ನಲ್ಲಿ ಮತ್ತೊಮ್ಮೆ ಭರವಸೆಯ ಸಂದೇಶ ನೀಡಿದೆ. ಕೃಷಿ ವಲಯವನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ, ಸರ್ಕಾರ ತನ್ನ ಅತ್ಯಂತ ಜನಪ್ರಿಯ ನೇರ ಲಾಭ ವರ್ಗಾವಣೆ ಯೋಜನೆಯಾದ **ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-Kisan)**ಗೆ ಭಾರೀ ಮೊತ್ತವನ್ನು ಮೀಸಲಿಟ್ಟಿದೆ. 2026ರ ಫೆಬ್ರವರಿ 1ರಂದು ಕೇಂದ್ರ … Read more

Sprinkler & Drip Irrigation Scheme: ರೈತರಿಗೆ ಭರ್ಜರಿ ಸಿಹಿ ಸುದ್ದಿ ಸ್ಪ್ರಿಂಕ್ಲರ್ ಸೆಟ್ ಪಡೆಯಲು 90% ಸಬ್ಸಿಡಿ!

Sprinkler & Drip Irrigation Scheme

Sprinkler & Drip Irrigation Scheme: ರೈತರಿಗೆ ಭರ್ಜರಿ ಸಿಹಿ ಸುದ್ದಿ ಸ್ಪ್ರಿಂಕ್ಲರ್ ಸೆಟ್ ಪಡೆಯಲು 90% ಸಬ್ಸಿಡಿ! ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ರೈತರಿಗೆ ಮೊದಲು ಕಾಡುವ ಸಮಸ್ಯೆ ಒಂದೇ – ನೀರು.ಬಾವಿಗಳು ನಿಧಾನವಾಗಿ ಒಣಗುತ್ತವೆ, ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಇಳಿಯುತ್ತದೆ, ಕಾಲುವೆ ನೀರು ಸಮಯಕ್ಕೆ ಬಾರದೇ ಬೆಳೆಗಳಿಗೆ ತೊಂದರೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಮುಂದುವರಿಸುವುದು ರೈತರಿಗೆ ದೊಡ್ಡ ಸವಾಲಾಗುತ್ತಿದೆ. ಇದೇ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿಯಲ್ಲಿ … Read more

Coconut Insurance Scheme: ತೆಂಗು ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ? ಶೀಘ್ರದಲ್ಲೇ ತೆಂಗು ಬೆಳೆಗೆ ವಿಮೆ!

Coconut Insurance Scheme

Coconut Insurance Scheme: ತೆಂಗು ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ? ಶೀಘ್ರದಲ್ಲೇ ತೆಂಗು ಬೆಳೆಗೆ ವಿಮೆ! ತೆಂಗು ಬೆಳೆಗಾರರಿಗಾಗಿ ಬಹುಕಾಲದ ನಿರೀಕ್ಷೆಯೊಂದು ಈಗ ನಿಜವಾಗುವ ಹಂತದಲ್ಲಿದೆ. ವರ್ಷಗಳಿಂದ ರೈತರು ಒತ್ತಾಯಿಸುತ್ತಿದ್ದ ತೆಂಗು ಬೆಳೆ ವಿಮೆ (Coconut Crop Insurance) ಯೋಜನೆಗೆ ತೋಟಗಾರಿಕಾ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಶೀಘ್ರದಲ್ಲೇ ತೆಂಗು ಬೆಳೆಯನ್ನು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆ ಜಾರಿಯಾದರೆ, ಹವಾಮಾನ ವೈಪರೀತ್ಯ, ಕೀಟ–ರೋಗಬಾಧೆ, … Read more

Bhoo Odetana Yojane: ಭೂ ಒಡೆತನ ಯೋಜನೆ ಅಡಿಯಲ್ಲಿ ಈಗ ಸ್ವಂತ ಜಮೀನನ್ನು ಖರೀದಿ ಮಾಡಲು ಸರಕಾರದಿಂದ 12.5 ಲಕ್ಷ ಸಹಾಯಧನ!

Bhoo Odetana Yojane

Bhoo Odetana Yojane: ಭೂ ಒಡೆತನ ಯೋಜನೆ ಅಡಿಯಲ್ಲಿ ಈಗ ಸ್ವಂತ ಜಮೀನನ್ನು ಖರೀದಿ ಮಾಡಲು ಸರಕಾರದಿಂದ 12.5 ಲಕ್ಷ ಸಹಾಯಧನ! ಈಗ ನಮ್ಮ ಕರ್ನಾಟಕ ಸರ್ಕಾರ ಈಗ ಭೂ ಒಡೆತನ ಯೋಜನೆ ಅಡಿಯಲ್ಲಿ ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಕೃಷಿ ಕಾರ್ಮಿಕರಿಗೆ ಈಗ ಸ್ವಂತ ಜಮೀನನ್ನು ಖರೀದಿ ಮಾಡಿಕೊಳ್ಳಲು ಸರ್ಕಾರದಿಂದ ಈಗ 12.5 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅರ್ಹರಿದ್ದರೆ … Read more

Koli Shed Subsidy Scheme: ಕೋಳಿ ಶೆಡ್ ನಿರ್ಮಾಣ ಮಾಡಲು ಈಗ ಸರ್ಕಾರದಿಂದ 60,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

Koli Shed Subsidy Scheme

Koli Shed Subsidy Scheme: ಕೋಳಿ ಶೆಡ್ ನಿರ್ಮಾಣ ಮಾಡಲು ಈಗ ಸರ್ಕಾರದಿಂದ 60,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ. ಈಗ ಈ ಒಂದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದ ಕೃಷಿಕರು ಈಗ ಕೋಳಿ ಸಾಕಾಣಿಕೆಯನ್ನು ಮಾಡಲು ಈಗ ಶೆಡ್ ನಿರ್ಮಾಣಕ್ಕೆ ಈಗ ಗ್ರಾಮ ಪಂಚಾಯಿತಿಗಳ ಮೂಲಕ ಈಗ ನರೇಗಾ ಯೋಜನೆ ಅಡಿಯಲ್ಲಿ 60,000 ದವರೆಗೆ ಆರ್ಥಿಕ ನೆರವನ್ನು ಪಡೆಯಲು ಅವಕಾಶವನ್ನು ನೀಡಲಾಗಿದೆ. ಈಗ ಯಾರೆಲ್ಲ ಈ ಒಂದು ನಾಟಿ ಕೋಳಿ ಮತ್ತು … Read more

Bele Haani Parihaara Amount Update: ಈ ಜಿಲ್ಲೆಯ ರೈತರ ಖಾತೆಗಳಿಗೆ ಬೆಳೆ ಪರಿಹಾರ ಬಿಡುಗಡೆ! ಈಗಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ?

Bele Haani Parihaara Amount Update

Bele Haani Parihaara Amount Update: ಈ ಜಿಲ್ಲೆಯ ರೈತರ ಖಾತೆಗಳಿಗೆ ಬೆಳೆ ಪರಿಹಾರ ಬಿಡುಗಡೆ! ಈಗಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ? ಈಗ ಈ ಒಂದು ಬಾರಿ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಈಗ ಅತಿಯಾದ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಗಳು ಆಗಿದ್ದವು. ಅದರಲ್ಲಿ ಈಗ ಉತ್ತರ ಕರ್ನಾಟಕದ ಕೆಲವೊಂದಷ್ಟು ಜಿಲ್ಲೆಗಳಲ್ಲಿ ಈಗ ದೊಡ್ಡ ಮಟ್ಟದ ಬೆಳೆ ಹಾನಿಯಾಗಿದ್ದು. ಅತಿಯಾದ ಮಳೆಯಿಂದಾಗಿ ಹಾನಿಗೆ ಒಳಗಾದಂತಹ ಅರ್ಹ ರೈತರಿಗೆ ಈಗ ಈ ಒಂದು ಬೆಳೆ ಪರಿಹಾರ ಹಣವನ್ನು ಈಗ … Read more

PM Kisan Amount Ekyc Update: ಪಿಎಂ ಕಿಸಾನ್ ಯೋಜನೆಯ ಹೊಸ ಅಪ್ಡೇಟ್! ರೈತರಿಗೆ 20ನೇ ಕಂತಿನ ಹಣ ಪಡೆಯಲು ಈ ಕೆಲಸಗಳು ಕಡ್ಡಾಯ! 

PM Kisan Amount Ekyc Update

PM Kisan Amount Ekyc Update: ಪಿಎಂ ಕಿಸಾನ್ ಯೋಜನೆಯ ಹೊಸ ಅಪ್ಡೇಟ್! ರೈತರಿಗೆ 20ನೇ ಕಂತಿನ ಹಣ ಪಡೆಯಲು ಈ ಕೆಲಸಗಳು ಕಡ್ಡಾಯ!  ಈಗ ಸ್ನೇಹಿತರೆ ಈಗ ರೈತರ ಖಾತೆಗಳಿಗೆ ವರ್ಷಕ್ಕೆ 3 ಬಾರಿ ಬರುವಂತಹ ಈ ಒಂದು ಪಿಎಂ ಕಿಸಾನ್ ಯೋಜನೆಯ ಹಣ ಈ ಬಾರಿ ಬಂದಿಲ್ಲವೇ ಹಾಗಿದ್ದರೆ ಸ್ನೇಹಿತರೆ ಈಗ ಈ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳಿ. ಈ ಒಂದು ಪಟ್ಟಿಯಲ್ಲಿ ನಿಮ್ಮ … Read more

Free Sheeping Training Scheme: ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ ಸಾಲ ಸೌಲಭ್ಯ! ಈಗಲೇ ಅರ್ಜಿ ಸಲ್ಲಿಸಿ.

Free Sheeping Training Scheme

Free Sheeping Training Scheme: ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ ಸಾಲ ಸೌಲಭ್ಯ! ಈಗಲೇ ಅರ್ಜಿ ಸಲ್ಲಿಸಿ. ಈಗ ಯಾರೆಲ್ಲ ಕುರಿ ಮತ್ತು ಮೇಕೆ ಸಾಕಾಣಿಕೆಗಳನ್ನ ಮಾಡಬೇಕೆಂಬ ಆಸೆಯನ್ನು ಹೊಂದಿದ್ದೀರೋ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಕುರಿ ಮತ್ತು ಮೇಕೆ ಸಾಕಾಣಿಕೆ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಾ ಇದೆ. ಈಗ ರೈತರು ಮತ್ತು ಯುವಕರು ಈ ಒಂದು ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿ. ಆದಾಯವನ್ನು ಹೆಚ್ಚಿಗೆ ಮಾಡುತ್ತಾ ಇದ್ದಾರೆ. … Read more

Gokula Mission Subsidy Scheme: ಹಸು ಸಾಕಾಣಿಕೆ ಮಾಡುವವರಿಗೆ ಸಿಹಿ ಸುದ್ದಿ? ಗೋ ತಳಿ ಅಭಿವೃದ್ಧಿಗೆ ಸಹಾಯಧನಕ್ಕೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭ! ವರ್ಷಕ್ಕೆ 21,500 ಆದಾಯ!

Gokula Mission Subsidy Scheme

Gokula Mission Subsidy Scheme: ಹಸು ಸಾಕಾಣಿಕೆ ಮಾಡುವವರಿಗೆ ಸಿಹಿ ಸುದ್ದಿ? ಗೋ ತಳಿ ಅಭಿವೃದ್ಧಿಗೆ ಸಹಾಯಧನಕ್ಕೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭ! ವರ್ಷಕ್ಕೆ 21,500 ಆದಾಯ! ರೈತ ಬಾಂಧವರಿಗೆ ಭರ್ಜರಿ ಸಿಹಿ ಸುದ್ದಿ. ಈಗ ಹೈನುಗಾರಿಕೆ ಎಂದರೆ  ಕೇವಲ ಬರಿ ಹಸುಗಳನ್ನು ಮೇಯಿಸುವ ಕೆಲಸ ಆಗಿದೆ. ಅಷ್ಟೇ ಅಲ್ಲದೆ ಈಗ ಇದು ಲಾಭದಾಯಕವಾದಂತ ಬಿಜಿನೆಸ್ ಆಗಬೇಕು ಎನ್ನುವುದು ಅವರ ಆಸೆ ಆಗಿರುತ್ತದೆ. ಆದರೆ ನಮ್ಮ ಹಸು ಹಾಲು ಕಮ್ಮಿ ಕೊಡುತ್ತೆ, ಡಾಕ್ಟರ್ ಖರ್ಚು ಜಾಸ್ತಿ ಆಗುತ್ತಾ … Read more

Land Digital Skech In Mobile: ರೈತರಿಗೆ ಸಿಹಿ ಸುದ್ದಿ? ಒಂದು ನಿಮಿಷದಲ್ಲಿ ನಿಮ್ಮ ಜಮೀನಿನ ನಕ್ಷೆ  ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Land Digital Skech In Mobile

Land Digital Skech In Mobile: ರೈತರಿಗೆ ಸಿಹಿ ಸುದ್ದಿ? ಒಂದು ನಿಮಿಷದಲ್ಲಿ ನಿಮ್ಮ ಜಮೀನಿನ ನಕ್ಷೆ  ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ. ಈಗ ರೈತರು ತಮ್ಮ ಜಮೀನಿನ ನಕ್ಷೆ ಅಥವಾ ಸ್ಕೆಚ್ ಅನ್ನು ಪಡೆದುಕೊಳ್ಳಲು ಈಗ ಯಾರ ಕಾಲಿಗೂ ಕೂಡ ಬೀಳುವ ಅವಶ್ಯಕತೆ ಇಲ್ಲ. ಈಗ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಮುಂದುವರೆದಿದೆ ಎಂದು ಹೇಳಿದರೆ ನೀವು ಈಗ ಕುಳಿತಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಜಮೀನಿನ ಸಂಪೂರ್ಣ ನಕ್ಷೆಗಳನ್ನು ಈಗ ಕೇವಲ ಒಂದೇ ನಿಮಿಷದಲ್ಲಿ ನೋಡಬಹುದು. … Read more