Gruhalakshmi Scheme 24 Installment: ಎಲ್ಲಾ ಗೃಹಲಕ್ಷ್ಮಿ ಮಹಿಳೆಯರ ಖಾತೆಗಳಿಗೆ 24ನೇ ಕಂತಿನ ಹಣ  ಬಿಡುಗಡೆ! ಈಗಲೇ ಖಾತೆ ಚೆಕ್ ಮಾಡಿಕೊಳ್ಳಿ?

Gruhalakshmi Scheme 24 Installment

Gruhalakshmi Scheme 24 Installment: ಎಲ್ಲಾ ಗೃಹಲಕ್ಷ್ಮಿ ಮಹಿಳೆಯರ ಖಾತೆಗಳಿಗೆ 24ನೇ ಕಂತಿನ ಹಣ  ಬಿಡುಗಡೆ! ಈಗಲೇ ಖಾತೆ ಚೆಕ್ ಮಾಡಿಕೊಳ್ಳಿ? ಈಗ ಮನೆ ಯಜಮಾನಿಯರಿಗೆ ಈಗ ಕಳೆದ ಕೆಲವು ದಿನಗಳಿಂದ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತದೆ ಎಂದು ಕಾದು ಕೂತಿದ್ದರು ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಾಗ್ದಾಳಿಗಳು ಹಾಗೂ ಸಾರ್ವಜನಿಕರ ಆಕ್ರೋಶದ ಬೆನ್ನೆಲ್ಲೆ ಈಗ ಸರ್ಕಾರವು ಎಚ್ಚೆತ್ತುಗೊಂಡು ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು … Read more

Post Office MIS Scheme: ಪೋಸ್ಟ್ ಆಫೀಸ್ ನ ಮತ್ತೊಂದು ಹೊಸ ಸ್ಕೀಮ್! ಪ್ರತಿ ತಿಂಗಳ 5,500 ಹಣ ಪಡೆಯಿರಿ.

Post Office MIS Scheme

Post Office MIS Scheme: ಪೋಸ್ಟ್ ಆಫೀಸ್ ನ ಮತ್ತೊಂದು ಹೊಸ ಸ್ಕೀಮ್! ಪ್ರತಿ ತಿಂಗಳ 5,500 ಹಣ ಪಡೆಯಿರಿ. ಈಗ ನಿಮ್ಮ ಹತ್ತಿರ ಇರುವಂತ ಹಣವನ್ನು ನೀವು ಎಲ್ಲಿ ಹೂಡಿಕೆ ಮಾಡುವುದು ಎಂಬ ಗೊಂದಲದಲ್ಲಿದ್ದರೆ ಈಗ ಶೇರು ಮಾರುಕಟ್ಟೆ ರಿಸ್ಕ್ ಬೇಡ. ಆದರೆ ಈಗ ಬ್ಯಾಂಕ್ ಬಡ್ಡಿಯಿಂದ ಹೆಚ್ಚಿನ ಲಾಭ ಬೇಕು ಎನ್ನುವವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಒಮ್ಮೆ ನೀವು ನಿಮ್ಮ ಉಳಿತಾಯದ ಹಣವನ್ನು ಇಲ್ಲಿ ಇಟ್ಟರೆ ಪ್ರತಿ ತಿಂಗಳು ನೀವು ಹಣವನ್ನು … Read more

Sprinklar Subsidy Scheme For Farmer: ರಾಜ್ಯದ ರೈತರಿಗೆ 90% ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ ಸೆಟ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ.

Sprinklar Subsidy Scheme For Farmer

Sprinklar Subsidy Scheme For Farmer: ರಾಜ್ಯದ ರೈತರಿಗೆ 90% ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ ಸೆಟ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ. ಈಗ ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ನೀರಿನ ಕೊರೆತ ದೊಡ್ಡ ಸವಾಲಾಗಿ ಈಗ ಪರಿಗಣಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಮ್ಮ ರಾಜ್ಯದ ಬಹುಪಾಲು ಪ್ರದೇಶಗಳು ಈಗ ಮಳೆ ಆಶ್ರಿತ ಹಾಗೂ ಒನ ಕೃಷಿಯ ಮೇಲೆಗೆ ಅವಲಂಬಿತವಾಗಿದೆ. ಹಾಗೆಯೇ ಬೇಸಿಗೆ ಮತ್ತು ಹಿಂಗಾರು ಹಂಗಾಮ ಮೇಲೆ ನೀರಿನ ಅಭಾವದಿಂದಾಗಿ ಬೆಳೆಗಳು ಉತ್ಪಾದನೆ ಈಗ ಕಡಿಮೆಯಾಗುತ್ತಾ ಇದೆ. ಈಗ … Read more

ಗೃಹಲಕ್ಷ್ಮಿ ಪೆಂಡಿಂಗ್ ಹಣದ ಬಿಡುಗಡೆಯ ದಿನಾಂಕದ ಬಗ್ಗೆ ಸಚಿವರಿಂದ ಸಿಹಿ ಸುದ್ದಿ

ಗೃಹಲಕ್ಷ್ಮಿ

ಗೃಹಲಕ್ಷ್ಮಿ ಪೆಂಡಿಂಗ್ ಹಣದ ಬಿಡುಗಡೆಯ ದಿನಾಂಕದ ಬಗ್ಗೆ ಸಚಿವರಿಂದ ಸಿಹಿ ಸುದ್ದಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಯಜಮಾನಿಯರು ಕಳೆದ ಹಲವು ದಿನಗಳಿಂದ ಆತಂಕದಲ್ಲಿದ್ದರು. ಪ್ರತಿದಿನ ಮೊಬೈಲ್ ಕೈಯಲ್ಲಿ ಹಿಡಿದು, ಖಾತೆಗೆ ಹಣ ಜಮಾ ಆಗಿದೆಯೇ ಎಂದು ಮೆಸೇಜ್ ಪರಿಶೀಲಿಸುವುದು ಅನೇಕರ ದಿನಚರಿಯಾಗಿತ್ತು. ಹಬ್ಬಗಳು ಮುಗಿದರೂ ಹಣ ಬಾರದ ಕಾರಣ, “ಹಣ ಯಾವಾಗ ಬರುತ್ತೆ?” ಎಂಬ ಪ್ರಶ್ನೆ ಲಕ್ಷಾಂತರ ಮಹಿಳೆಯರನ್ನು ಕಾಡುತ್ತಿತ್ತು. ಈ ನಡುವೆ ತಾಂತ್ರಿಕ ಸಮಸ್ಯೆಗಳೋ, ಅನುದಾನದ ಕೊರತೆಯೋ ಎಂಬ ಹಲವು ವದಂತಿಗಳು … Read more

RTC Crop Name Changed Update News: ನಿಮ್ಮ ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ?

RTC Crop Name Changed Update News

RTC Crop Name Changed Update News: ನಿಮ್ಮ ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ? ಈಗ ರೈತರ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಮಾಹಿತಿಗೂ ಹಾಗೂ ಪಹಣಿಯಲ್ಲಿರುವಂತ ದಾಖಲಾದ ಬೆಳೆ ಮಾಹಿತಿಗಳು ಕೂಡ ಹೊಂದಾಣಿಕೆ ಆಗದೆ ಇದ್ದರೆ ಅಥವಾ ತಪ್ಪಾದ ಬೆಳೆ ಮಾಹಿತಿ ಪಹಣಿಯಲ್ಲಿ ದಾಖಲಾಗಿದ್ದರೆ ಇದನ್ನು ಈಗ ನೀವು ಯಾವ ರೀತಿಯಾಗಿ ಸರಿಪಡಿಸಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ನಿಮಗೆ ನೀಡಲಾಗುತ್ತದೆ. ಈಗ ನಮ್ಮ ರಾಜ್ಯದಲ್ಲಿ ಕೃಷಿ … Read more

Ganga Kalayana Yojane: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರೆಸಲು 4 ಲಕ್ಷ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

Ganga Kalayana Yojane

Ganga Kalayana Yojane: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರೆಸಲು 4 ಲಕ್ಷ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ. ಈಗ ನಮ್ಮ ಕರ್ನಾಟಕದ ಕ್ರಿಶ್ಚಿಯನ್ ಸಮುದಾಯದ ಸಣ್ಣ ರೈತರಿಗೆ ಇದನ್ನು ದೊಡ್ಡ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಕರ್ನಾಟಕದ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿಯಮ ವತಿಯಿಂದ ಜಾರಿಗೆಯಲ್ಲಿರುವಂತ ಈ ಒಂದು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರಿಸಲು 4 ಲಕ್ಷದವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು. ಈಗ ಸ್ನೇಹಿತರೆ ನೀವು ಕೂಡ ಈಗ 2025 … Read more

Direct Loan Scheme For Business: ಸ್ವಂತ ಉದ್ಯೋಗಕ್ಕೆ ಈಗ 1 ಲಕ್ಷದವರೆಗೆ ಸಾಲ! ಹಾಗೆ ಸಬ್ಸಿಡಿ ಕೂಡ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ.

Direct Loan Scheme For Business

Direct Loan Scheme For Business: ಸ್ವಂತ ಉದ್ಯೋಗಕ್ಕೆ ಈಗ 1 ಲಕ್ಷದವರೆಗೆ ಸಾಲ! ಹಾಗೆ ಸಬ್ಸಿಡಿ ಕೂಡ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ. ಈಗ ಪ್ರತಿಯೊಬ್ಬರೂ ಕೂಡ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದುಕೊಂಡಿರುವಂತ ಪ್ರತಿಯೊಂದು ಯುವಕ ಯುವಕರಿಗೆ ಈಗ ಸಮಾಜ ಕಲ್ಯಾಣ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ. ಈಗ ನಮ್ಮ ಕರ್ನಾಟಕ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಸ್ವಂತ ಉದ್ಯೋಗಕ್ಕೆ ಈಗ ನೇರ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈ ಒಂದು … Read more

ರೈತರಿಗೆ ಗುಡ್ ನ್ಯೂಸ್: ಹೊಲಕ್ಕೆ ರಸ್ತೆ ನಿರ್ಮಾಣಕ್ಕೆ ₹12.5 ಲಕ್ಷ ಸಹಾಯ – ಅರ್ಜಿ ವಿಧಾನ ಇಲ್ಲಿದೆ

ಹೊಲಕ್ಕೆ ರಸ್ತೆ

ರೈತರಿಗೆ ಗುಡ್ ನ್ಯೂಸ್: ಹೊಲಕ್ಕೆ ರಸ್ತೆ ನಿರ್ಮಾಣಕ್ಕೆ ₹12.5 ಲಕ್ಷ ಸಹಾಯ – ಅರ್ಜಿ ವಿಧಾನ ಇಲ್ಲಿದೆ ರಾಜ್ಯದ ರೈತರು ಬೆಳೆ ಬೆಳೆಯುವುದಕ್ಕೆ ಅಪಾರ ಶ್ರಮ ಪಡುತ್ತಾರೆ. ಆದರೆ ಫಸಲು ಕೈಗೆ ಬಂದ ಬಳಿಕ ಅದನ್ನು ಮನೆಗೆ ಅಥವಾ ಮಾರುಕಟ್ಟೆಗೆ ಸಾಗಿಸುವಾಗ ಎದುರಾಗುವ ಸಮಸ್ಯೆಗಳು ಅಷ್ಟೇ ದೊಡ್ಡವು. ವಿಶೇಷವಾಗಿ ಮಳೆಗಾಲದಲ್ಲಿ ಹೊಲಗಳಿಗೆ ದಾರಿ ಇಲ್ಲದಿದ್ದರೆ ಟ್ರ್ಯಾಕ್ಟರ್‌ಗಳು ಸಿಲುಕುವುದು, ಬೆಳೆಗಳನ್ನು ಹೊತ್ತುಕೊಂಡೇ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಅನೇಕ ರೈತರ ದೈನಂದಿನ ಸಂಕಷ್ಟವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ … Read more

Free Solar Subsidy Yojane: ನಿಮ್ಮ ಮನೆಗೆ ಉಚಿತ ವಿದ್ಯುತ್ ಪಡೆಯಲು ಈಗ 78,000 ದವರೆಗೆ ಸಬ್ಸಿಡಿ! ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ.

Free Solar Subsidy Yojane

Free Solar Subsidy Yojane: ನಿಮ್ಮ ಮನೆಗೆ ಉಚಿತ ವಿದ್ಯುತ್ ಪಡೆಯಲು ಈಗ 78,000 ದವರೆಗೆ ಸಬ್ಸಿಡಿ! ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಈಗ ಈ ಒಂದು ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ ಬಿಜಲಿ  ಯೋಜನೆ ಅಡಿಯಲ್ಲಿ ಮನೆಯ ಮೇಲೆ ನೀವು ಏನಾದರೂ ಈಗ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಕೆ ಮಾಡಿಕೊಂಡಿದ್ದೆ. ಆದರೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಮತ್ತು 78,000 ದವರೆಗೆ ಸಬ್ಸಿಡಿ ಅನ್ನು ಈಗ ನೀವು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ … Read more

Basava Vasati Yojane: ರಾಜ್ಯದ ಬಡ ಕುಟುಂಬಗಳಿಗೆ ಉಚಿತ ಮನೆಯನ್ನು ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

Basava Vasati Yojane

Basava Vasati Yojane: ರಾಜ್ಯದ ಬಡ ಕುಟುಂಬಗಳಿಗೆ ಉಚಿತ ಮನೆಯನ್ನು ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ. ಈಗ ನಮ್ಮ ಕರ್ನಾಟಕದಲ್ಲಿ ವಾಸಿಸುವಂತಹ ಬಡ ಕುಟುಂಬಗಳು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಈಗ ಸರ್ಕಾರದಿಂದ ಉಚಿತ ಮನೆ ಯೋಜನೆಗಳನ್ನು ಈಗ ನೀಡಲಾಗುತ್ತಿದೆ. ಈಗ ನೀವು ಕೂಡ ಅರ್ಹರಿದ್ದರೆ ಕೂಡಲೇ ಈ ಒಂದು ಯೋಜನೆಗಳ ಮೂಲಕ ಉಚಿತ ಮನೆಯನ್ನು ನೀವು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈಗ ಬಸವ ವಸತಿ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ ಮತ್ತು … Read more