Karnataka Cold Update News: ರಾಜ್ಯದಲ್ಲಿ ಶೀತ ಅಲೆಯ ಹೈ ಅಲರ್ಟ್ ಮುಂದಿನ 5 ದಿನ ಈ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಸರ್ಕಾರ!

Karnataka Cold Update News

Karnataka Cold Update News: ರಾಜ್ಯದಲ್ಲಿ ಶೀತ ಅಲೆಯ ಹೈ ಅಲರ್ಟ್ ಮುಂದಿನ 5 ದಿನ ಈ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಸರ್ಕಾರ! ಈಗ ಡಿಸೆಂಬರ್ ನಲ್ಲಿ ಒಂದು ಚಳಿಯ ತಂಗಾಳಿಯ ಕರ್ನಾಟಕದಲ್ಲಿ ತನ್ನ ಕಣ್ಣು ತೆರೆಯುತ್ತಾ ಇದ್ದು. ಕಳೆದ ಕೆಲದಿನಗಳಿಂದ ಬೆಳಗ್ಗೆ ಜಾವಾ ಮತ್ತು ರಾತ್ರಿಯ ತಂಗಳು ಜನರು ಮೈ ನಡಗಿಸುತ್ತ ಇದ್ದು. ಮಲೆನಾಡು ಅಥವಾ ಕೊಡಗು ಪ್ರದೇಶಗಳಲ್ಲಿ ಮಾತ್ರ ಅಷ್ಟೇ ಅಲ್ಲದೆ ಬಯಲು ಸೀಮೆ ಭಾಗಗಳಲ್ಲೂ ಕೂಡ ಈಗ ಈ ಒಂದು ಚಳಿಯುವ ಅತ್ಯಂತ … Read more

Sprinklar Subsidy Scheme For Farmer: ರಾಜ್ಯದ ರೈತರಿಗೆ 90% ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ ಸೆಟ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ.

Sprinklar Subsidy Scheme For Farmer

Sprinklar Subsidy Scheme For Farmer: ರಾಜ್ಯದ ರೈತರಿಗೆ 90% ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ ಸೆಟ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ. ಈಗ ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ನೀರಿನ ಕೊರೆತ ದೊಡ್ಡ ಸವಾಲಾಗಿ ಈಗ ಪರಿಗಣಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಮ್ಮ ರಾಜ್ಯದ ಬಹುಪಾಲು ಪ್ರದೇಶಗಳು ಈಗ ಮಳೆ ಆಶ್ರಿತ ಹಾಗೂ ಒನ ಕೃಷಿಯ ಮೇಲೆಗೆ ಅವಲಂಬಿತವಾಗಿದೆ. ಹಾಗೆಯೇ ಬೇಸಿಗೆ ಮತ್ತು ಹಿಂಗಾರು ಹಂಗಾಮ ಮೇಲೆ ನೀರಿನ ಅಭಾವದಿಂದಾಗಿ ಬೆಳೆಗಳು ಉತ್ಪಾದನೆ ಈಗ ಕಡಿಮೆಯಾಗುತ್ತಾ ಇದೆ. ಈಗ … Read more

ಗೃಹಲಕ್ಷ್ಮಿ ಪೆಂಡಿಂಗ್ ಹಣದ ಬಿಡುಗಡೆಯ ದಿನಾಂಕದ ಬಗ್ಗೆ ಸಚಿವರಿಂದ ಸಿಹಿ ಸುದ್ದಿ

ಗೃಹಲಕ್ಷ್ಮಿ

ಗೃಹಲಕ್ಷ್ಮಿ ಪೆಂಡಿಂಗ್ ಹಣದ ಬಿಡುಗಡೆಯ ದಿನಾಂಕದ ಬಗ್ಗೆ ಸಚಿವರಿಂದ ಸಿಹಿ ಸುದ್ದಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಯಜಮಾನಿಯರು ಕಳೆದ ಹಲವು ದಿನಗಳಿಂದ ಆತಂಕದಲ್ಲಿದ್ದರು. ಪ್ರತಿದಿನ ಮೊಬೈಲ್ ಕೈಯಲ್ಲಿ ಹಿಡಿದು, ಖಾತೆಗೆ ಹಣ ಜಮಾ ಆಗಿದೆಯೇ ಎಂದು ಮೆಸೇಜ್ ಪರಿಶೀಲಿಸುವುದು ಅನೇಕರ ದಿನಚರಿಯಾಗಿತ್ತು. ಹಬ್ಬಗಳು ಮುಗಿದರೂ ಹಣ ಬಾರದ ಕಾರಣ, “ಹಣ ಯಾವಾಗ ಬರುತ್ತೆ?” ಎಂಬ ಪ್ರಶ್ನೆ ಲಕ್ಷಾಂತರ ಮಹಿಳೆಯರನ್ನು ಕಾಡುತ್ತಿತ್ತು. ಈ ನಡುವೆ ತಾಂತ್ರಿಕ ಸಮಸ್ಯೆಗಳೋ, ಅನುದಾನದ ಕೊರತೆಯೋ ಎಂಬ ಹಲವು ವದಂತಿಗಳು … Read more

RTC Crop Name Changed Update News: ನಿಮ್ಮ ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ?

RTC Crop Name Changed Update News

RTC Crop Name Changed Update News: ನಿಮ್ಮ ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ? ಈಗ ರೈತರ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಮಾಹಿತಿಗೂ ಹಾಗೂ ಪಹಣಿಯಲ್ಲಿರುವಂತ ದಾಖಲಾದ ಬೆಳೆ ಮಾಹಿತಿಗಳು ಕೂಡ ಹೊಂದಾಣಿಕೆ ಆಗದೆ ಇದ್ದರೆ ಅಥವಾ ತಪ್ಪಾದ ಬೆಳೆ ಮಾಹಿತಿ ಪಹಣಿಯಲ್ಲಿ ದಾಖಲಾಗಿದ್ದರೆ ಇದನ್ನು ಈಗ ನೀವು ಯಾವ ರೀತಿಯಾಗಿ ಸರಿಪಡಿಸಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ನಿಮಗೆ ನೀಡಲಾಗುತ್ತದೆ. ಈಗ ನಮ್ಮ ರಾಜ್ಯದಲ್ಲಿ ಕೃಷಿ … Read more

Ganga Kalayana Yojane: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರೆಸಲು 4 ಲಕ್ಷ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

Ganga Kalayana Yojane

Ganga Kalayana Yojane: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರೆಸಲು 4 ಲಕ್ಷ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ. ಈಗ ನಮ್ಮ ಕರ್ನಾಟಕದ ಕ್ರಿಶ್ಚಿಯನ್ ಸಮುದಾಯದ ಸಣ್ಣ ರೈತರಿಗೆ ಇದನ್ನು ದೊಡ್ಡ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಕರ್ನಾಟಕದ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿಯಮ ವತಿಯಿಂದ ಜಾರಿಗೆಯಲ್ಲಿರುವಂತ ಈ ಒಂದು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರಿಸಲು 4 ಲಕ್ಷದವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು. ಈಗ ಸ್ನೇಹಿತರೆ ನೀವು ಕೂಡ ಈಗ 2025 … Read more

Toady Gold Price Hike: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ! ಇಲ್ಲಿದೆ ನೋಡಿ ಬಂಗಾರದ ಬೆಲೆ!

Toady Gold Price Hike

Toady Gold Price Hike: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ! ಇಲ್ಲಿದೆ ನೋಡಿ ಬಂಗಾರದ ಬೆಲೆ! ಈಗ ನಮ್ಮ ರಾಜ್ಯದಲ್ಲಿ ಎಂದು ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆಯನ್ನು ಕಂಡಿದ್ದು. ನೀವು ಕೂಡ ಬಂಗಾರ ಖರೀದಿ ಮಾಡಬೇಕೆಂದರೆ ಒಂದು ಬಾರಿ ಬಂಗಾರದ ಬೆಲೆ ತಿಳಿದುಕೊಳ್ಳಿ ಇಲ್ಲವಾದರೆ ನೀವು ಹೆಚ್ಚಿನ ಬೆಲೆಯನ್ನು ನೀಡಿ ಬಂಗಾರವನ್ನು ಖರೀದಿ ಮಾಡುವ ಸಮಯ ಬರಬಹುದು. ಈಗ ಸ್ನೇಹಿತರೆ ಈಗ ಈ ಒಂದು ಬಂಗಾರ ಖರೀದಿ ಮಾಡುವಂತ ಸಮಯದಲ್ಲಿ ಒಂದು ಬಾರಿ ಬಂಗಾರದ … Read more

Railway Requerments In 2025: ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿ ಸಲ್ಲಿಕೆ ಮಾಡಿ.

Railway Requerments In 2025

Railway Requerments In 2025: ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿ ಸಲ್ಲಿಕೆ ಮಾಡಿ. ಈಗ ನಮ್ಮ ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸವನ್ನು ಮಾಡಲು ಕನಸನ್ನು ಕಂಡಿರುವವರಿಗೆ ಈಗ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ರೈಲ್ವೆ ನೇಮಕಾತಿ ಮಂಡಳಿ ವತಿಯಿಂದ 2025 26 ನೇ ಸಾಲಿಗೆ  ನಮ್ಮ ದೇಶದ ರೈಲ್ವೆ ಇಲಾಖೆಯಲ್ಲಿ 311 ಜೂನಿಯರ್ ಟ್ರಾನ್ಸ್ಲೇಟರ್ ಹುದ್ದೆಗಳು ಈಗ ಭರ್ತಿ ಮಾಡಲು ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದಾರೆ. ಈಗ ನೀವು ಕೂಡ ಈ … Read more

Direct Loan Scheme For Business: ಸ್ವಂತ ಉದ್ಯೋಗಕ್ಕೆ ಈಗ 1 ಲಕ್ಷದವರೆಗೆ ಸಾಲ! ಹಾಗೆ ಸಬ್ಸಿಡಿ ಕೂಡ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ.

Direct Loan Scheme For Business

Direct Loan Scheme For Business: ಸ್ವಂತ ಉದ್ಯೋಗಕ್ಕೆ ಈಗ 1 ಲಕ್ಷದವರೆಗೆ ಸಾಲ! ಹಾಗೆ ಸಬ್ಸಿಡಿ ಕೂಡ ಪಡೆಯಿರಿ. ಈಗಲೇ ಅರ್ಜಿ ಸಲ್ಲಿಸಿ. ಈಗ ಪ್ರತಿಯೊಬ್ಬರೂ ಕೂಡ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದುಕೊಂಡಿರುವಂತ ಪ್ರತಿಯೊಂದು ಯುವಕ ಯುವಕರಿಗೆ ಈಗ ಸಮಾಜ ಕಲ್ಯಾಣ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ. ಈಗ ನಮ್ಮ ಕರ್ನಾಟಕ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಸ್ವಂತ ಉದ್ಯೋಗಕ್ಕೆ ಈಗ ನೇರ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈ ಒಂದು … Read more

ರೈತರಿಗೆ ಗುಡ್ ನ್ಯೂಸ್: ಹೊಲಕ್ಕೆ ರಸ್ತೆ ನಿರ್ಮಾಣಕ್ಕೆ ₹12.5 ಲಕ್ಷ ಸಹಾಯ – ಅರ್ಜಿ ವಿಧಾನ ಇಲ್ಲಿದೆ

ಹೊಲಕ್ಕೆ ರಸ್ತೆ

ರೈತರಿಗೆ ಗುಡ್ ನ್ಯೂಸ್: ಹೊಲಕ್ಕೆ ರಸ್ತೆ ನಿರ್ಮಾಣಕ್ಕೆ ₹12.5 ಲಕ್ಷ ಸಹಾಯ – ಅರ್ಜಿ ವಿಧಾನ ಇಲ್ಲಿದೆ ರಾಜ್ಯದ ರೈತರು ಬೆಳೆ ಬೆಳೆಯುವುದಕ್ಕೆ ಅಪಾರ ಶ್ರಮ ಪಡುತ್ತಾರೆ. ಆದರೆ ಫಸಲು ಕೈಗೆ ಬಂದ ಬಳಿಕ ಅದನ್ನು ಮನೆಗೆ ಅಥವಾ ಮಾರುಕಟ್ಟೆಗೆ ಸಾಗಿಸುವಾಗ ಎದುರಾಗುವ ಸಮಸ್ಯೆಗಳು ಅಷ್ಟೇ ದೊಡ್ಡವು. ವಿಶೇಷವಾಗಿ ಮಳೆಗಾಲದಲ್ಲಿ ಹೊಲಗಳಿಗೆ ದಾರಿ ಇಲ್ಲದಿದ್ದರೆ ಟ್ರ್ಯಾಕ್ಟರ್‌ಗಳು ಸಿಲುಕುವುದು, ಬೆಳೆಗಳನ್ನು ಹೊತ್ತುಕೊಂಡೇ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಅನೇಕ ರೈತರ ದೈನಂದಿನ ಸಂಕಷ್ಟವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ … Read more

Karnataka Bank Personal Loan: ಈಗ ಈ ಒಂದು ಕರ್ನಾಟಕ ಬ್ಯಾಂಕ್ ನ ಮೂಲಕ ಈಗ 50,000 ದಿಂದ 25 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ! ಇಲ್ಲಿದೆ ನೋಡಿ ಮಾಹಿತಿ.

Karnataka Bank Personal Loan

Karnataka Bank Personal Loan: ಈಗ ಈ ಒಂದು ಕರ್ನಾಟಕ ಬ್ಯಾಂಕ್ ನ ಮೂಲಕ ಈಗ 50,000 ದಿಂದ 25 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ! ಇಲ್ಲಿದೆ ನೋಡಿ ಮಾಹಿತಿ. ಈಗ ನಮಗೆ ಹಣಕಾಸು ತೊಂದರೆಗಳ ಸಮಯದಲ್ಲಿ ಅಂದರೆ ಮನೆ ಖರ್ಚುಗಳಾಗಿರಬಹುದು, ಇಲ್ಲವೇ ಕಾರ್ಯಕ್ರಮಗಳ ಆಗಿರಬಹುದು ಅಥವಾ ಮನೆ ನಿರ್ಮಾಣದ ಖರ್ಚುಗಳಾಗಿರಬಹುದು. ಇನ್ನು ಹಲವಾರು ರೀತಿಯ ಕಾರಣಗಳಿಗೆ ಈಗ ನಮಗೆ ಹಣವು ಬೇಕಾದ ಸಮಯದಲ್ಲಿ ನಿಮಗೆ ಯಾರು ಕೂಡ ಸರಿಯಾದ ಸಮಯಕ್ಕೆ ಹಣವನ್ನು ನೀಡುವುದಿಲ್ಲ. ಆದರೆ … Read more