Bele Amount Released Update News: ಈಗ ಬೆಳೆ ಪರಿಹಾರ ಬಂದಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ. ಇಲ್ಲಿದೆ ನೋಡಿ ಮಾಹಿತಿ.

Bele Amount Released Update News

Bele Amount Released Update News: ಈಗ ಬೆಳೆ ಪರಿಹಾರ ಬಂದಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ. ಇಲ್ಲಿದೆ ನೋಡಿ ಮಾಹಿತಿ. ಈಗ ನಮ್ಮ ರಾಜ್ಯದಲ್ಲಿ ಕಳೆದ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳುಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹೆಚ್ಚಾದ ಮಳೆಯಿಂದಾಗಿ ರೈತರ ಬೆಳೆಗಳು ದೊಡ್ಡ ಪ್ರಮಾಣದಲ್ಲಿ ಹಾಳು  ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಈಗ ರಾಗಿ, ಜೋಳ, ಭತ್ತ, ತರಕಾರಿ, ತೊಗರಿ, ತೋಟಗಾರಿಕಾ ಬೆಳೆಗಳಿಗೂ ಇನ್ನು ಹಲವಾರು ರೀತಿಯ ಬೆಳೆಗಳು ಈಗಾಗಲೇ ನೀರಿನಲ್ಲಿ … Read more