Bele Parihara Amount Update News: ಬೆಳೆ ಪರಿಹಾರ ಹಣ ಬಿಡುಗಡೆ! ರೈತರು ಹಣ ಪಡೆಯಲು ಈ ಕೆಲಸ ಕಡ್ಡಾಯ!
Bele Parihara Amount Update News: ಬೆಳೆ ಪರಿಹಾರ ಹಣ ಬಿಡುಗಡೆ! ರೈತರು ಹಣ ಪಡೆಯಲು ಈ ಕೆಲಸ ಕಡ್ಡಾಯ! ಈಗ ಎಲ್ಲ ರೈತರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಈ ಬಾರಿ ಆಗಸ್ಟ್ ಸೆಪ್ಟೆಂಬರ್ ನಲ್ಲಿ ಸುರಿದಂತ ಅತಿ ಮಳೆ ಮತ್ತು ಪ್ರವಾಹದಿಂದ ಕರ್ನಾಟಕ ಲಕ್ಷಾಂತರ ಎಕರೆ ಬೆಳೆನಾಶವಾಗಿದೆ ಎಂದು ಈಗಾಗಲೇ ತಿಳಿದಂತಹ ಮಾಹಿತಿ ಆಗಿದೆ. ಆದರೆ ಈಗ ಇದಕ್ಕೆ ಒಳ್ಳೆಯ ಸುದ್ದಿ ಏನೆಂದರೆ ಈಗ ಸರ್ಕಾರವು ತಕ್ಷಣವೇ ಈ ಒಂದು ಬೆಳವಣಿಗೆ … Read more